ತೋಟದ ಮನೆಯಲ್ಲಿ ಅವಿತು ಕುಳಿತ ಚಿರತೆ ಗ್ರಾಮಸ್ಥರು ಆತಂಕ..

Post by: 0

ತೋಟದ ಮನೆಯಲ್ಲಿ ಅವಿತು ಕುಳಿತ ಚಿರತೆ ಗ್ರಾಮಸ್ಥರು ಆತಂಕ..
ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ನಿಂಗೇಗೌಡರು ವಾಸ ಮಾಡುತ್ತಿದ್ದ ಮನೆಯ ಚಿರತೆ ಸೇರಿಕೊಂಡಿದೆ..
ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಎಲ್ಲ ಸೇರಿಕೊಂಡು ಚಿರತೆಯನ್ನು ಕೂಡಿ ಹಾಕಿದ್ದಾರೆ
ಅರಣ್ಯ ಇಲಾಖೆಯವರು ಬರುವಂತೆ ಒತ್ತಡ ನೀಡಿದ್ದಾರೆ

Leave a comment

Make sure you enter all the required information, indicated by an asterisk (*). HTML code is not allowed.

No Internet Connection